Monday, May 13, 2024
Homeಕರಾವಳಿಮಂಗಳೂರು; ಕೋರ್ಟ್ ಆವರಣದಲ್ಲೇ ವಕೀಲಗೆ ಜೀವ ಬೆದರಿಕೆ ಆರೋಪ

ಮಂಗಳೂರು; ಕೋರ್ಟ್ ಆವರಣದಲ್ಲೇ ವಕೀಲಗೆ ಜೀವ ಬೆದರಿಕೆ ಆರೋಪ

spot_img
- Advertisement -
- Advertisement -

ಮಂಗಳೂರು:ಕೋರ್ಟ್ ಆವರಣದಲ್ಲೇ ವಕೀಲೆಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲೆ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಕೀಲೆ ರುಬಿಯಾ ಅಖ್ತರ್‌ ಎಂಬವರಿಗೆ ಆರೋಪಿ ಹಮೀದ್ ಕಾವೂರು ಯಾನೆ ಮುಹಮ್ಮದ್ ‌ಹನೀಫ್ ಎಂಬಾತ ನಿನ್ನೆ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಜಾಮೀನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದದಿಂದ ಬೈದು ಕೋರ್ಟ್‌ಗೆ ಬಾರದ ಹಾಗೆ ಮಾಡುವೆ, ಕೈಕಾಲು ಪುಡಿಮಾಡುವೆ ಎಂದು ಬೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಂದರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!