Saturday, May 25, 2024
Homeತಾಜಾ ಸುದ್ದಿಹಲ್ವಾದ ರೂಪದಲ್ಲಿ ಬಂದ ಜವರಾಯ; ಗಂಟಲಲ್ಲಿ ಹಲ್ವಾ ಸಿಲುಕಿಕೊಂಡು ವ್ಯಕ್ತಿ ಸಾವು

ಹಲ್ವಾದ ರೂಪದಲ್ಲಿ ಬಂದ ಜವರಾಯ; ಗಂಟಲಲ್ಲಿ ಹಲ್ವಾ ಸಿಲುಕಿಕೊಂಡು ವ್ಯಕ್ತಿ ಸಾವು

spot_img
- Advertisement -
- Advertisement -

ಕೇರಳ:ಹಲ್ವಾ  ಶ್ವಾಸನಾಳದಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬು ಎಂಬಲ್ಲಿ ನಡೆದಿದೆ.

ನಿಜಾರ್​(49) ಮೃತಪಟ್ಟ ವ್ಯಕ್ತಿ. ನಿಜಾರ್  ಬೇಕರಿಯಲ್ಲಿ ಹಲ್ವಾ ಕೊಂಡು ತಂದು ತಿಂದಿದ್ದರು. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು‌ ಬಿದ್ದಿದ್ದಾರೆ‌.  ತಕ್ಷಣ ಅವರನ್ನು ಸ್ಥಳೀಯರು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ​

- Advertisement -
spot_img

Latest News

error: Content is protected !!