- Advertisement -
- Advertisement -
ಬೆಳ್ತಂಗಡಿ;ಹೊಸದಿಗಂತ ಪತ್ರಿಕೆಯ ಖ್ಯಾತ ಪತ್ರಕರ್ತ ಕೀರ್ತಿರಾಜ್ ಪದವು ಅವರು ಶ್ರೀ ಆರಿಕೋಡಿ ಕ್ಷೇತ್ರಕ್ಕೆ ಭೇಟಿ ಕೊಟ್ಟು ತಾಯಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಪ್ರಮುಖರಾದ ಶಿವಪ್ರಸಾದ್ ಮಲೆಬೆಟ್ಟು ಅವರು ಜೊತೆಗಿದ್ದರು..
- Advertisement -