Thursday, April 25, 2024
Homeಕರಾವಳಿಉಡುಪಿಕಾರ್ಕಳ: ಕರ್ನಾಟಕ ಐಕ್ಯ ಪಾರ್ಲರ್ ಮತ್ತು ಕ್ಷೌರಿಕ ಅಸೋಸಿಯೇಷನ್ ಸ್ಥಾಪನ ದಿನದ ಸಂಭ್ರಮ

ಕಾರ್ಕಳ: ಕರ್ನಾಟಕ ಐಕ್ಯ ಪಾರ್ಲರ್ ಮತ್ತು ಕ್ಷೌರಿಕ ಅಸೋಸಿಯೇಷನ್ ಸ್ಥಾಪನ ದಿನದ ಸಂಭ್ರಮ

spot_img
- Advertisement -
- Advertisement -

ಕಾರ್ಕಳ: ಕರ್ನಾಟಕ ಐಕ್ಯ ಪಾರ್ಲರ್ ಮತ್ತು ಕ್ಷೌರಿಕ ಅಸೋಸಿಯೇಷನ್ ಸ್ಥಾಪನ ದಿನದ ಸಂಭ್ರಮ ಹಾಗೂ ಉದ್ಘಾಟನಾ ಸಮಾರಂಭ ನಡೆಯಿತು.

ಅಸೋಸಿಯೇಷನ್ ಪದಾದಿಕಾರಿಗಳಿಗೆ ಐ.ಡಿ.ಕಾರ್ಡ್ ಹಸ್ತಾಂತರಿಸಿ, ಪಾರ್ಲರ್ ಮಲಕರಿಗೆ ಅವಶ್ಯಕ ಮಾಹಿತಿ ತರಬೇತಿ ಕಾರ್ಯಾಗಾರವನ್ನು ನಡೆಸಿದರು .

ಕರ್ನಾಟಕ ಐಕ್ಯ ಪಾರ್ಲರ್ ಅಸೋಸಿಯೇಷನ್ ನ ಅಧ್ಯಕ್ಷರು ಶ್ರೀಮತಿ ಪೌನ್ಸಿನ್ ಕ್ರಾಸ್ತಾ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು . ಮುಖ್ಯ ಅತಿಥಿಗಳಾಗಿ ವಿಜೇತ ವಿಶೇಷ ಶಾಲೆ ಮತ್ತು ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಸಂಸ್ಥಾಪಕಿ ಡಾ. ಕಾಂತಿ ಹರೀಶ್ , ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ . ಉಡುಪಿಯ ಅಧ್ಯಕ್ಷರು ಶ್ರೀ ನವೀನ್ ಚಂದ್ರ ಭಂಡಾರಿ ಉಡುಪಿ , ಉಪಾಧ್ಯಕ್ಷರು ಬನ್ನಂಜೆ ಶ್ರೀ ಗೋವಿಂದ ಭಂಡಾರಿ , ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಶ್ರೀ ವಿಶ್ವನಾಥ ಭಂಡಾರಿ ನಿಂಜೂರು , ಸವಿತಾ ಸಮಾಜ ತಾಲೂಕು ಅಧ್ಯಕ್ಷರು ಶ್ರೀ ನಾಗೇಶ್ ಭಂಡಾರಿ ಬಜಗೋಳಿ , ಬ್ಯೂಟಿ ಪ್ಲಾನೆಟ್ ಮಂಗಳೂರು ಮಾಲಕರು ಶ್ರೀ ಜಗದೀಶ್ , ಚೇತನ್ ಬ್ಯೂಟಿ ಲೊಂಗ್ & ಅಕಾಡೆಮಿಯ ಶ್ರೀಮತಿ ಚೇತನಾ , ಸವಿತಾ ಸಮಾಜ ವಿ.ಸ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಮಾಲತಿ ಅಶೋಕ್ ಭಂಡಾರಿ , ಕಾರ್ಕಳ ಶಾಖಾ ವ್ಯವಸ್ಥಾಪಕಿ ಶ್ರೀಮತಿ ಮಾಲಿನಿ ಭಂಡಾರಿ ಕೌಡೂರು , ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!