- Advertisement -
- Advertisement -
ಕನ್ಯಾಡಿ: ಬೆಳ್ತಂಡಿ ತಾಲೂಕಿನ ಕನ್ಯಾಡಿಯ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆ ಗುಡ್ಡೆ ಜರಿದ ಘಟನೆ ಇದು ಸಂಭವಿಸಿದೆ.
ಈ ಅನಾಹುತದಿಂದ ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಕಟ್ಟಡ ಮಾಲಕ ಉಮೇಶ್ ಪ್ರಭು ಹೇಳಿದರು.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಇಂಜಿನಿಯರ್ ನರೇಶ್ ಶೆಣೈ ಭೇಟಿ ನೀಡಿ ಪರಿಶೀಲಿಸಿದರು.
- Advertisement -