Tuesday, May 21, 2024
Homeಕರಾವಳಿಗುರುಪುರದ ಗುಡ್ಡೆ ಕುಸಿದ ದುರಂತದ ಬೆನ್ನಲ್ಲೆ ಕನ್ಯಾಡಿಯಲ್ಲಿ ಇಂದು ಗುಡ್ಡೆ ಕುಸಿತ

ಗುರುಪುರದ ಗುಡ್ಡೆ ಕುಸಿದ ದುರಂತದ ಬೆನ್ನಲ್ಲೆ ಕನ್ಯಾಡಿಯಲ್ಲಿ ಇಂದು ಗುಡ್ಡೆ ಕುಸಿತ

spot_img
- Advertisement -
- Advertisement -

ಕನ್ಯಾಡಿ: ಬೆಳ್ತಂಡಿ ತಾಲೂಕಿನ ಕನ್ಯಾಡಿಯ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆ ಗುಡ್ಡೆ ಜರಿದ ಘಟನೆ ಇದು ಸಂಭವಿಸಿದೆ. 

ಈ ಅನಾಹುತದಿಂದ ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಕಟ್ಟಡ ಮಾಲಕ ಉಮೇಶ್ ಪ್ರಭು ಹೇಳಿದರು.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಇಂಜಿನಿಯರ್ ನರೇಶ್ ಶೆಣೈ ಭೇಟಿ ನೀಡಿ ಪರಿಶೀಲಿಸಿದರು.

- Advertisement -
spot_img

Latest News

error: Content is protected !!