- Advertisement -
- Advertisement -
ಕಡಬ; ಸೆ. 3ರಂದು ಆಲಂಕಾರು ಖಾಸಗಿ ಶಾಲೆಗೆ ಹೋಗುತ್ತಿದ್ದ ಬಾಲಕಿಯೋರ್ವಳನನ್ನು ಬೆದರಿಸಿ ಮನೆಯಲ್ಲಿ ಕೂಡಿ ಹಾಕಿರುವ ಕುರಿತು ಬಾಲಕಿ ಜಡಬ ಠಾಣೆಗೆ ದೂರು ನೀಡಿದ್ದಳು.
ಆ ದೂರಿನಂತೆ ಆರೋಪಿ ಕೊಂಬಾರು ನಿವಾಸಿ ರಾಮಣ್ಣ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
- Advertisement -