- Advertisement -
- Advertisement -
ಧರ್ಮಸ್ಥಳ; ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಳಿಕ ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಜಗದೀಶ್ ಶೆಟ್ಟರ್ ಮತ್ತು ಪತ್ನಿ ಶಿಲ್ಪಾ ಶಾಂತಿವನಕ್ಕೆ ಸೆ.30 ರಂದು ಆಗಮಿಸಿದ್ದರು. ದಂಪತಿ ಏಳು ದಿನಗಳ ಕಾಲ ಶಾಂತಿವನದಲ್ಲಿ ಚಿಕಿತ್ಸೆ ಪಡೆದಿದ್ದರು.
- Advertisement -