Monday, April 29, 2024
Homeಕರಾವಳಿಬೆಳ್ತಂಗಡಿ: ಗೃಹ ಸಚಿವ ಆರಗ ಜ್ಞಾನೇಂದ್ರ ಗುಳಿಗ ದೈವದ ಸನ್ನಿಧಿಗೆ ಬಂದು ಕ್ಷಮೆಯಾಚಿಸಬೇಕು: ನಲಿಕೆಯವರ ಸಂಘದ...

ಬೆಳ್ತಂಗಡಿ: ಗೃಹ ಸಚಿವ ಆರಗ ಜ್ಞಾನೇಂದ್ರ ಗುಳಿಗ ದೈವದ ಸನ್ನಿಧಿಗೆ ಬಂದು ಕ್ಷಮೆಯಾಚಿಸಬೇಕು: ನಲಿಕೆಯವರ ಸಂಘದ ಆಗ್ರಹ

spot_img
- Advertisement -
- Advertisement -

ಬೆಳ್ತಂಗಡಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಳುವರ ಆರಾಧ್ಯ ದೈವ ಗುಳಿಗನಿಗೆ ಅವಮಾನ ಮಾಡಿದ್ದಾರೆ. ಗುಳಿಗ ದೈವವನ್ನು ಜಾಪಾಳ್ ಮಾತ್ರೆಗೆ’ ಹೋಲಿಸಿ ಮಾತನಾಡಿದ್ದು ಅವರು ಗುಳಿಗ ದೈವದ ಸನ್ನಿಧಿಗೆ ಬಂದು ಕ್ಷಮೆಯಾಚಿಸಬೇಕು ಎಂದು ಬೆಳ್ತಂಗಡಿ ನಲಿಕೆಯವರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್‌ ಪ್ರಭಾಕರ್‌ ಶಾಂತಿಕೋಡಿ, ಸಿ.ಟಿ.ರವಿಗೆ ಕೂಡಾ ತುಳುನಾಡಿನ ದೈವದ ಹೆಸರೇಳುವ ನೈತಿಕತೆ ಇಲ್ಲ. ಅವ್ರು ತುಳುನಾಡಿನ ಎಲ್ಲಾ ದೈವಗಳು ಬಿಜೆಪಿ ಪರ ಎಂದಿದ್ದಾರೆ. ಸಿ.ಟಿ.ರವಿ ಕೂಡಾ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ರು.  

- Advertisement -
spot_img

Latest News

error: Content is protected !!