- Advertisement -
- Advertisement -
ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ವೀರಕಂಬ ಗ್ರಾಮದ ಬೆತ್ತಸಾರವು ಎಂಬಲ್ಲಿ ನಡೆದಿದೆ.
ವಿಶ್ವನಾಥ ಸಪಲ್ಯ ಎಂಬುವವರೇ ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.
- Advertisement -