Monday, April 29, 2024
Homeಕರಾವಳಿಉಡುಪಿಮಲ್ಪೆ: ಹಿಜಾಬ್ ಪರ ಗೋಡೆಬರಹ ಪತ್ತೆ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಕಾರ್ಯಕರ್ತರು ಆಗ್ರಹ

ಮಲ್ಪೆ: ಹಿಜಾಬ್ ಪರ ಗೋಡೆಬರಹ ಪತ್ತೆ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಕಾರ್ಯಕರ್ತರು ಆಗ್ರಹ

spot_img
- Advertisement -
- Advertisement -

ಉಡುಪಿ ಜಿಲ್ಲೆಯ ಮಲ್ಪೆಯ ಬೈಲಕೆರೆಯಲ್ಲಿ ಹಿಜಾಬ್ ಗೆ ಸಂಬಂಧಿದಂತೆ ಗೋಡೆಬರಹ ಪತ್ತೆಯಾಗಿದೆ. ಇಲ್ಲಿನ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಕಿಡಿಗೇಡಿಗಳು ಹಿಜಾಬ್ ಪರ ಬರಹವನ್ನು ಬರೆದಿದ್ದಾರೆ.

ಸ್ಥಳಕ್ಕೆ ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ . ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಶರಣಬಸವ ಪಾಟೀಲ್ ಅವರು ಹಿಂದೂ ಕಾರ್ಯಕರ್ತರನ್ನು ಸ್ಥಳದಿಂದ ತೆರಳುವಂತೆ ಮನವೊಲಿಸಿದ್ದು ಮಲ್ಪೆ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!