Tuesday, April 30, 2024
Homeಕರಾವಳಿಉಡುಪಿಉಡುಪಿ: ಕೆ.ವೈ.ಸಿ ಸರಿಪಡಿಸುವ ನೆಪದಲ್ಲಿ ವಂಚನೆ !

ಉಡುಪಿ: ಕೆ.ವೈ.ಸಿ ಸರಿಪಡಿಸುವ ನೆಪದಲ್ಲಿ ವಂಚನೆ !

spot_img
- Advertisement -
- Advertisement -

ಉಡುಪಿ: ಕೆ.ವೈ.ಸಿ ಸರಿಪಡಿಸುವ ನೆಪದಲ್ಲಿ ಖದೀಮರು ಮೆಸೇಜ್ ಕಳುಹಿಸಿ ಮಣಿಪಾಲದ ಡಾ.ವಾದಿರಾಜ ಭಟ್ ಜಿ.ಆರ್ ಅವರಿಂದ ನೆಟ್ ಬ್ಯಾಂಕಿಂಗ್ ಮೂಲಕ 26,048 ರೂ .ಪಡೆದು ಮೋಸ ಮಾಡಿರುವ ಘಟನೆ ನಡೆದಿದೆ.

ಈ ಕುರಿತು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆ.ವೈ.ಸಿ ಸರಿಪಡಿಸಲು ಒಂದು ಸಂದೇಶವನ್ನು ಕಳುಹಿಸಿ ಹಂತ ಹಂತವಾಗಿ ಡಾ.ವಾದಿರಾಜ ಭಟ್ ಅವರಿಂದ 26,048 ರೂಪಾಯಿ ಹಣವನ್ನು ಖದೀಮರು ವರ್ಗಾವಣೆ ಮಾಡಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!