Friday, May 17, 2024
Homeಕರಾವಳಿಬಂಟ್ವಾಳ; ಮಾಣಿಗುತ್ತಿನಲ್ಲಿ ದೈವಗಳ ಸಾನ್ನಿಧ್ಯ ಜೀರ್ಣೋದ್ಧಾರ ಹಿನ್ನೆಲೆ ಗುದ್ದಲಿ ಪೂಜೆ

ಬಂಟ್ವಾಳ; ಮಾಣಿಗುತ್ತಿನಲ್ಲಿ ದೈವಗಳ ಸಾನ್ನಿಧ್ಯ ಜೀರ್ಣೋದ್ಧಾರ ಹಿನ್ನೆಲೆ ಗುದ್ದಲಿ ಪೂಜೆ

spot_img
- Advertisement -
- Advertisement -

ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯ ಜೀರ್ಣೋದ್ದಾರದ ಜೊತೆಗೆ ಬೆಮ್ಮೆರ್, ಕಲ್ಲುರ್ಟಿ ಮತ್ತು ಬೊಣ್ಯ ಕೊರತಿ ದೈವ ಸಾನ್ನಿಧ್ಯಗಳ ಜೀರ್ಣೋದ್ದಾರವೂ ನಡೆಯಲಿದೆ.

 ಆ ಪ್ರಯುಕ್ತ ತಾ. 16-07-2023ನೇ, ಆದಿತ್ಯವಾರ(ಸಂಕ್ರಮಣದ ದಿನ) ಬೆಳಿಗ್ಗೆ ಗಂಟೆ 9-00ಕ್ಕೆ ಗುದ್ದಲಿ ಪೂಜೆ ನಡೆಯಲಿರುವುದು.      ಬಳಿಕ ಮಾಣಿಗುತ್ತಿನಲ್ಲಿ ಜೀರ್ಣೋದ್ಧಾರದ ಸಲುವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿರುವುದು.

  ಗ್ರಾಮಸ್ಥರು, ಭಕ್ತಾಭಿಮಾನಿಗಳು ಈ ಪುಣ್ಯ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ   ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರಾದ  ಸಚಿನ್ ರೈ, ಮಾಣಿಗುತ್ತು ವಿನಂತಿಸಿದ್ದಾರೆ.

- Advertisement -
spot_img

Latest News

error: Content is protected !!