ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ.
ಈಗಾಗಲೆ ಕೆಲ ಸಚಿವರು ತಮಗೆ ಈ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಬೇಕು ಎಂಬುದಾಗಿಯೇ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಆದ್ರೇ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಲಾಗುತ್ತದೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಹಿರಂಗವಾಗಿದೆ.
ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
ಬೆಂಗಳೂರು ನಗರ – ಕೆಜೆ ಜಾರ್ಜ್
ಬೆಂಗಳೂರು ಗ್ರಾಮಾಂತರ- ರಾಮಲಿಂಗಾ ರೆಡ್ಡಿ
ಕೋಲಾರ – ಕೆ ಎಚ್ ಮುನಿಯಪ್ಪ
ಚಿಕ್ಕಬಳ್ಳಾಪುರ- ಡಾ ಎಮ್ ಸಿ ಸುಧಾಕರ
ರಾಮನಗರ – ಡಿ ಕೆ ಶಿವಕುಮಾರ
ಮಂಡ್ಯ- ಚೆಲುವರಾಯ ಸ್ವಾಮಿ
ಮೈಸೂರು – ಡಾ.ಎಚ್ ಸಿ ಮಹದೇವಪ್ಪ
ಚಾಮರಾಜನಗರ – ದಿನೇಶ್ ಗುಂಡೂರಾವ್
ಕೊಡಗು – ವೆಂಕಟೇಶ್
ದಕ್ಷಿಣಕನ್ನಡ – ಕೃಷ್ಣ ಬೈರೇಗೌಡ
ಉಡುಪಿ- ಡಾ ಜಿ ಪರಮೇಶ್ವರ
ಉತ್ತರ ಕನ್ನಡ- ಮಂಕಾಲ್ ವೈದ್ಯ
ಧಾರವಾಡ- ಸಂತೋಷ್ ಲಾಡ್
ಬೆಳಗಾವಿ- ಸತೀಶ್ ಜಾರಕಿಹೊಳಿ
ಬೀದರ್- ರಹೀಮ್ ಖಾನ್
ಕಲಬುರ್ಗಿ- ಶರಣ ಪ್ರಕಾಶ್ ಪಾಟೀಲ್
ವಿಜಯಪುರ- ಎಂ ಬಿ ಪಾಟೀಲ್
ಬಳ್ಳಾರಿ- ನಾಗೇಂದ್ರ
ಗದಗ- ಎಚ್ ಕೆ ಪಾಟೀಲ್
ಹಾವೇರಿ – ಬಿ ಝಡ್ ಝಮೀರ್ ಅಹ್ಮದ್ ಖಾನ್
ಕೊಪ್ಪಳ- ಶಿವರಾಜ್ ತಂಗಡಗಿ
ಯಾದಗಿರಿ – ಶರಣಪ್ಪಬಸಪ್ಪ ದರ್ಶಣಾಪುರ
ಬಾಗಲಕೋಟೆ- ಶಿವಾನಂದ ಪಾಟೀಲ್
ವಿಜಯನಗರ- ಲಕ್ಷ್ಮೀ ಹೆಬ್ಬಾಳ್ಕರ್
ತುಮಕೂರು- ಕೆ ಎನ್ ರಾಜಣ್ಣ
ಚಿತ್ರದುರ್ಗ- ಡಿ ಸುಧಾಕರ
ಶಿವಮೊಗ್ಗ- ಮಧು ಬಂಗಾರಪ್ಪ
ಹಾಸನ – ಈಶ್ವರ್ ಖಂಡ್ರೆ
ಚಿಕ್ಕಮಗಳೂರು – ಪ್ರಿಯಾಂಕ್ ಖರ್ಗೆ
ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ
ರಾಯಚೂರು – ಎನ್ ಎಸ್ ಬೋಸ್ ರಾಜು