Tuesday, April 23, 2024
Homeಕರಾವಳಿಉಡುಪಿಎಂಕೋಡಿ ಬೀಚ್‌ಬಳಿ ಸಮುದ್ರಕ್ಕಿಳಿದವರು ನಿರುಪಾಲು ಓರ್ವನ ಸಾವು- ಮತ್ತೋರ್ವನನ್ನು ರಕ್ಷಿಸಿದ ಸ್ಥಳೀಯರು!..

ಎಂಕೋಡಿ ಬೀಚ್‌ಬಳಿ ಸಮುದ್ರಕ್ಕಿಳಿದವರು ನಿರುಪಾಲು ಓರ್ವನ ಸಾವು- ಮತ್ತೋರ್ವನನ್ನು ರಕ್ಷಿಸಿದ ಸ್ಥಳೀಯರು!..

spot_img
- Advertisement -
- Advertisement -

ಕುಂದಾಪುರ:ಇಲ್ಲಿನ ಎಂಕೋಡಿ ಬೀಚ್‌ನಲ್ಲಿ ಈಜುತ್ತಿದ್ದವರು ನೀರಲ್ಲಿ ಮುಳುಗಿದ್ದು,ಒಬ್ಬಾತ ಸಾವನ್ನಪ್ಪಿದರೆ ಮತ್ತೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆ ಮಧ್ಯಾಹ್ನ ಸಂಭವಿಸಿದ್ದು,ಮೃತನನ್ನು ಬೆಳಗಾವಿ ಜಿಲ್ಲೆಯ ನಳಗುಂದ ತಾಲೂಕಿನ ಮಂಜು (38) ಎಂದು ಗುರುತಿಸಲಾಗಿದೆ.

ಮಂಜು ಹಾಗೂ ಮತ್ತೋರ್ವ ವ್ಯಕ್ತಿ ಈಜಲೆಂದು ಸಮುದ್ರಕ್ಕಿಳಿದಿದ್ದು, ಈ ವೇಳೆ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ. ಮಂಜು ಸಾವನ್ನಪ್ಪಿದರೆ, ಮತ್ತೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ.ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ.

- Advertisement -
spot_img

Latest News

error: Content is protected !!