Sunday, June 7, 2026
Homeತಾಜಾ ಸುದ್ದಿವಿಪರೀತ ಮಳೆಯಿಂದ ಜಿಂಕೆ ಕಂಗಾಲು: ಬಾರ್ ಆಂಡ್ ರೆಸ್ಟೋರೆಂಟ್ ಗೆ ಭೇಟಿ

ವಿಪರೀತ ಮಳೆಯಿಂದ ಜಿಂಕೆ ಕಂಗಾಲು: ಬಾರ್ ಆಂಡ್ ರೆಸ್ಟೋರೆಂಟ್ ಗೆ ಭೇಟಿ

- Advertisement -
- Advertisement -

ಚಿಕ್ಕಮಗಳೂರು: ನಿರಂತರ ಮಳೆಯಿಂದ ತತ್ತರಿಸಿ ಹೋದ ಜಿಂಕೆಯೊಂದು ದಾರಿ ಕಾಣದೇ ಬಾರ್ ಆಂಡ್ ರೆಸ್ಟೋರೆಂಟ್ ಗೆ ನುಗ್ಗಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ನಡೆದಿದೆ.

ಮಳೆಯಿಂದ ತತ್ತರಿಸಿ ಹೋದ ಜಿಂಕೆ ಕಳಸದ ಆಶೀರ್ವಾದ್ ರೆಸ್ಟೋರೆಂಟಿಗೆ ಏಕಾಏಕಿ ನುಗ್ಗಿದೆ. ಕೂಡಲೇ ರೆಸ್ಟೋರೆಂಟ್ ಮಾಲೀಕ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದದ್ದಾರೆ. ಬಳಿಕ ಅರಣ್ಯ ಇಲಾಖೆಯವರು ಬಂದು ಜಿಂಕೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!