- Advertisement -
- Advertisement -
ಗಂಗೊಳ್ಳಿ: ಅ.26 ರಂದು ಮ್ಯಾಂಗನೀಸ್ ಜಟ್ಟಿಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ಆಯತಪ್ಪಿ ಬೋಟ್ನಿಂದ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ನಿನ್ನೆ ರಾತ್ರಿ ಪತ್ತೆಯಾಗಿದೆ.
ಮೀನುಗಾರ ರಘುವೀರ್ ತಾಂಡೇಲ ಮೃತದೇಹ ನಿನ್ನೆ ರಾತ್ರಿ ವೇಳೆ ಪಂಚಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -