- Advertisement -
- Advertisement -
ಬಂಟ್ವಾಳ; ವಿಶ್ವ ಹಿಂದೂ ಪರಿಷತ್ ಭಜರಂಗದಳ, ಉಳ್ಳಾಲ್ತಿ ಶಾಖೆ , ಶಂಭುಗ ಘಟಕ ವತಿಯಿಂದ ನಿರ್ಮಾಣವಾದ ಭಜರಂಗದಳ ದಾಸಕೋಡಿ ಬಸ್ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮ ಆಗಸ್ಟ್ 20ರಂದು ನೆರವೇರಿತು.
ಕಾರ್ಯಕ್ರಮದಲ್ಲಿ ಸಚಿನ್ ರೈ, ಮಾಣಿಗುತ್ತು – ಆಡಳಿತ ಮೊಕ್ತೇಸರರು, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಮಿಥುನ್ ಪೂಜಾರಿ ಕಲ್ಲಡ್ಕ – ಹಿಂದೂ ಮುಖಂಡರು,ಸೀತಾರಾಮ್ ಶೆಟ್ಟಿ, ಶಂಭುಗ – ಕೃಷಿಕರು,ಗಣೇಶ್ ರೈ, ಸಾಗು – ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಮಾಣಿ , ಅಣ್ಣು ಪೂಜಾರಿ, ಕಲ್ಲಡ್ಕ – ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು ,ಮೋಹನ್ ದಾಸ್ ಹಿಂದೂ ಮುಖಂಡ ,ನವೀನ್ ಕಲ್ಲಡ್ಕ ಹಿಂದೂ ಮುಖಂಡ ,ಸುಧೀರ್ ಶಂಭುಗ ಹಾಗು ವಿಶ್ವ ಹಿಂದೂ ಪರಿಷತ್ ಭಜಂಗದಳ ಕಾರ್ಯಕರ್ತರು ಭಾಗಿಯಾಗಿದ್ದರು
- Advertisement -