Friday, April 26, 2024
Homeಜ್ಯೋತಿಷ್ಯಶುಕ್ರವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ದೇವಿಯ ಅನುಗ್ರಹವಿರಲಿದೆ ?

ಶುಕ್ರವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ದೇವಿಯ ಅನುಗ್ರಹವಿರಲಿದೆ ?

spot_img
- Advertisement -
- Advertisement -

ಮೇಷ: ಮಕ್ಕಳಿಂದ ಅನುಕೂಲ, ಸಂತಾನ ಭಾಗ್ಯ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ, ದೇವತಾ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ,

ವೃಷಭ: ನೋವು ಮತ್ತು ನಿರಾಸೆ ಸಂಭವ, ಆಕಸ್ಮಿಕವಾಗಿ ನಡೆಯುವ ಘಟನೆಗಳಿಂದ ನಷ್ಟ ಸಾಧ್ಯತೆ, ಯಂತ್ರೋಪಕರಣಗಳು ಮತ್ತು ವಾಹನಗಳಿಂದ ದೂರವಿದ್ದಷ್ಟು ಉತ್ತಮ

ಮಿಥುನ: ಆರೋಗ್ಯ ಸಮಸ್ಯೆಗಳಿಂದ ಚೇತರಿಕೆ, ಸ್ನೇಹಿತರಿಂದ ಸಹಾಯ, ಪಾಲುದಾರಿಕೆಯಲ್ಲಿ ಲಾಭ, ಈ ದಿನ ಸಂಗಾತಿಯೇ ನಿಮ್ಮ ಮಿತ್ರ.

ಕಟಕ: ಆರ್ಥಿಕ ಲಾಭ, ಮಕ್ಕಳನ್ನು ಮಿತ್ರ ಮಾಡಿಕೊಳ್ಳುವಿರಿ, ಅವಕಾಶಗಳು ಕೈತಪ್ಪುವ ಸಾಧ್ಯತೆ, ಉದ್ಯೋಗದಲ್ಲಿ ಲಾಭ

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ದೇವತಾ ದರ್ಶನಕ್ಕಾಗಿ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಯಶಸ್ಸು, ಭೂ ವ್ಯವಹಾರದಿಂದ ಧನಾಗಮನ

ಕನ್ಯಾ: ವಾಹನ ಅಪಘಾತಗಳ ಬಗ್ಗೆ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಆಸ್ತಿ ವಿಚಾರವಾಗಿ ಕಲಹವಾಗುವ ಸಾಧ್ಯತೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ಸಂಕಷ್ಟಗಳು ಎದುರಾಗುವುದು.

ತುಲಾ: ನೆಮ್ಮದಿಯ ದಿನ, ದಾಂಪತ್ಯದಲ್ಲಿ ಸರಸ, ಪಾಲುದಾರಿಕೆಯಲ್ಲಿ ಲಾಭ, ಮಕ್ಕಳಿಂದ ಲಾಭ, ಅಧಿಕಾರಿಗಳ ಭೇಟಿಗಾಗಿ ಪ್ರಯಾಣ

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಮೇಲಾಧಿಕಾರಿಯಿಂದ ಪ್ರಶಂಸೆ, ಆತ್ಮಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆಗಳು

ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಪ್ರಯಾಣದಲ್ಲಿ ಅನುಕೂಲ

ಮಕರ: ಆಸ್ತಿ ವಿಚಾರವಾಗಿ ಸಿಹಿಸುದ್ದಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ, ಗುಪ್ತ ಆಲೋಚನೆಗಳಿಂದ ಸಮಸ್ಯೆಗಳು, ನಿದ್ರಾಭಂಗ, ಅಧಿಕಾರಿಗಳಿಂದ ಸಮಸ್ಯೆ

ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಲಾಭವಾಗುವ ಲಕ್ಷಣ

ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು ಎದುರಾಗುವ ಸಂದರ್ಭ, ಮಾಂಗಲ್ಯಕ್ಕೆ ಕುತ್ತು

- Advertisement -
spot_img

Latest News

error: Content is protected !!