Friday, May 10, 2024
Homeಜ್ಯೋತಿಷ್ಯಶುಕ್ರವಾರದ ನಿತ್ಯಭವಿಷ್ಯ: ಇಂದು ಯಾವ ರಾಶಿಯವರಿಗೆ ದೇವಿಯ ಅನುಗ್ರಹವಿರಲಿದೆ?

ಶುಕ್ರವಾರದ ನಿತ್ಯಭವಿಷ್ಯ: ಇಂದು ಯಾವ ರಾಶಿಯವರಿಗೆ ದೇವಿಯ ಅನುಗ್ರಹವಿರಲಿದೆ?

spot_img
- Advertisement -
- Advertisement -

ಮೇಷ: ಮಾನಸಿಕ ಗಾಬರಿ ಆತಂಕ, ನೋವು ಸಂಕಟ, ಸಂಗಾತಿಯಿಂದ ಸ್ಥಿರಾಸ್ತಿ ಮತ್ತು ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಶತ್ರುಗಳಿಂದ ಅವಮಾನ, ವ್ಯವಹಾರಗಳಿಂದ ನಷ್ಟ, ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ.

ಮಿಥುನ: ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಸ್ಥಿರಾಸ್ತಿಯಲ್ಲಿ ಮೋಸ ಆಗುವ ಸಂಭವ, ಮಾಟ ಮಂತ್ರ ತಂತ್ರದ ಭೀತಿ.

ಕಟಕ: ಬಂಧುಗಳಿಂದ ಸ್ಥಿರಾಸ್ತಿ ಮೋಸ, ಸಾಲದ ಸುಳಿಗೆ ಸಿಲುಕುವಿರಿ, ನೆಮ್ಮದಿ ಭಂಗ, ಸಹೋದರಿಯಿಂದ ವಾಹನ ಲಾಭ.

ಸಿಂಹ: ಸಹೋದರಿಯಿಂದ ಧನ ನಷ್ಟ, ಕುಟುಂಬದಲ್ಲಿ ಕಲಹ, ಉದ್ಯೋಗ ಮತ್ತು ಧಾರ್ಮಿಕ ಕಾರ್ಯಕ್ರಮ, ಮೋಜು ಮಸ್ತಿಗಾಗಿ ಅಧಿಕ ಖರ್ಚು.

ಕನ್ಯಾ: ಆರ್ಥಿಕ ಸಮಸ್ಯೆ ಬಗೆಹರಿಯುವ ಸಂದರ್ಭ, ದಾಂಪತ್ಯದಲ್ಲಿ ಸಂಶಯದ ವಾತಾವರಣ, ಆಕಸ್ಮಿಕ ಅವಘಡಗಳಿಂದ ಆಯುಷ್ಯ ಭೀತಿ.

ತುಲಾ: ಅಧಿಕ ನಷ್ಟ ಗಾಬರಿ ಆತಂಕ, ನಿದ್ರಾ ಭಂಗ, ಉದ್ಯೋಗ ಬದಲಾವಣೆಗೆ ಸದಾವಕಾಶ.

ವೃಶ್ಚಿಕ: ಕಾನೂನುಬಾಹಿರ ಚಟುವಟಿಕೆಯಿಂದ ಲಾಭ, ಪ್ರಯಾಣದಿಂದ ನಷ್ಟ, ತಂದೆಯಿಂದ ನಷ್ಟ, ಅಧಿಕ ಖರ್ಚು.

ಧನಸ್ಸು: ಸಹೋದ್ಯೋಗಿಗಳಿಂದ ಕಿರಿಕಿರಿ, ಅತಿ ಆಸೆಯಿಂದ ಮೋಸ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಸ್ನೇಹಿತರಿಂದ ಉದ್ಯೋಗದ ಭರವಸೆ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅನಗತ್ಯ ಪ್ರಯಾಣ ಮತ್ತು ತಿರುಗಾಟ.

ಕುಂಭ: ಉದ್ಯೋಗಕ್ಕೆ ಚ್ಯುತಿ ಬರುವುದು, ಸಾಲ ಮಾಡುವ ಸನ್ನಿವೇಶ, ಆರೋಗ್ಯ ಸಮಸ್ಯೆ, ಗುಪ್ತ ಕಾಯಿಲೆಗಳಿಂದ ಆಯುಷ್ಯಕ್ಕೆ ಧಕ್ಕೆ.

ಮೀನ: ದಾಂಪತ್ಯದಲ್ಲಿ ಕಲಹ, ಆಕಸ್ಮಿಕವಾಗಿ ಕೀರ್ತಿ, ಪ್ರತಿಷ್ಠೆ ಬಡ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ.

- Advertisement -
spot_img

Latest News

error: Content is protected !!