Friday, April 26, 2024
Homeಜ್ಯೋತಿಷ್ಯಶುಕ್ರವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ತಂದೆಯಿಂದ ಧನಾಗಮನವಾಗುವ ಸಾಧ್ಯತೆ

ಶುಕ್ರವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ತಂದೆಯಿಂದ ಧನಾಗಮನವಾಗುವ ಸಾಧ್ಯತೆ

spot_img
- Advertisement -
- Advertisement -

ಮೇಷ:
ಸ್ಥಿರಾಸ್ತಿ ಪತ್ರವ್ಯವಹಾರದಲ್ಲಿ ತೊಡಗುವಿರಿ, ಅಧಿಕ ಖರ್ಚು, ಆರೋಗ್ಯ ಸಮಸ್ಯೆ ಕಾಡುವುದು.

ವೃಷಭ:
ಹಣಕಾಸಿನ ವಿಚಾರವಾಗಿ ಅನುಕೂಲ, ಮಕ್ಕಳು ದೂರ, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ:
ಅಧಿಕ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾವಣೆ ಚಿಂತನೆ.

ಕಟಕ:
ಆರೋಗ್ಯದಲ್ಲಿ ವ್ಯತ್ಯಾಸ, ದೂರ ದೇಶದಲ್ಲಿ ಉದ್ಯೋಗ ಲಾಭ, ತಂದೆಯಿಂದ ಧನಾಗಮನ.

ಸಿಂಹ:
ಮಕ್ಕಳಿಂದ ಲಾಭ, ಮಿತ್ರರು ದೂರ, ಸಹೋದರಿಯಿಂದ ಧನಾಗಮನ.

ಕನ್ಯಾ:
ಉತ್ತಮ ಉದ್ಯೋಗಾವಕಾಶ, ಭೂಮಿ ಮತ್ತು ವಾಹನ ಯೋಗ, ತಾಯಿಯಿಂದ ಲಾಭ.

ತುಲಾ:
ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಓಡಾಟ, ನಿದ್ರಾಭಂಗ.

ವೃಶ್ಚಿಕ:
ಉತ್ತಮ ಅವಕಾಶಗಳು, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ಕಾನೂನುಬಾಹಿರ ಸಂಪಾದನೆಯ ಮನಸ್ಸು.

ಧನಸ್ಸು:
ಫೈನಾನ್ಸ್ ಆಭರಣ ವ್ಯವಹಾರಸ್ಥರಿಗೆ ಅನುಕೂಲ, ಆಸೆಗಳು ಆಕಾಂಕ್ಷೆಗಳು ಈಡೇರುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ.

ಮಕರ:
ಉದ್ಯೋಗ ಅಥವಾ ಸ್ಥಳ ಬದಲಾವಣೆ, ಸ್ವಯಂಕೃತಾಪರಾಧದಿಂದ ಸಮಸ್ಯೆ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭ:
ಮಾನಸಿಕ ಚಿಂತೆ, ಮಕ್ಕಳ ಬೌದ್ಧಿಕ ಮಟ್ಟ ಕುಸಿತ, ಆರೋಗ್ಯ ಹದಗೆಡುವ ಸಂಭವ.

ಮೀನ:
ಪತ್ರ ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಉದ್ಯೋಗ ಲಾಭ, ವಾಹನ ಅಥವಾ ಹೊಸ ವಸ್ತು ಖರೀದಿಗೆ ಮನಸ್ಸು.

- Advertisement -
spot_img

Latest News

error: Content is protected !!