Saturday, April 27, 2024
Homeಜ್ಯೋತಿಷ್ಯಶುಕ್ರವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ಶುಭದಿನ ?

ಶುಕ್ರವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ಶುಭದಿನ ?

spot_img
- Advertisement -
- Advertisement -

ಮೇಷ: ಭೂಮಿ ಮತ್ತು ವಾಹನ ಖರೀದಿಗೆ ಸುಸಂದರ್ಭ, ತಂದೆಯಿಂದ ನಷ್ಟ ಮತ್ತು ಕಿರಿಕಿರಿ, ತಾಯಿಯಿಂದ ಅನುಕೂಲ.

ವೃಷಭ: ಧನಲಾಭ, ಸಹೋದರನೊಂದಿಗೆ ಕಿರಿಕಿರಿ-ಮನಸ್ತಾಪ, ಪ್ರಯಾಣ ಮತ್ತು ಪತ್ರವ್ಯವಹಾರಗಳಿಂದ ತೊಂದರೆ.

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿ ಮತ್ತು ಸ್ನೇಹಿತರಿಂದ ಧನಾಗಮನ, ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು.

ಕಟಕ: ಶತ್ರು ಕಾಟ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ನಷ್ಟ.

ಸಿಂಹ: ಅಧಿಕ ಖರ್ಚು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಲೋಚನೆ, ಮಕ್ಕಳಿಗೆ ತೊಂದರೆ.

ಕನ್ಯಾ; ಸ್ಥಿರಾಸ್ತಿ ಮತ್ತು ವಾಹನ ಲಾಭ, ಆಧ್ಯಾತ್ಮಿಕತೆ ಕಡೆ ಹೆಚ್ಚು ಒಲವು, ಸಹೋದರನಿಂದ ಧನಾಗಮನ, ವಾಹನ ಸೌಖ್ಯ.

ತುಲಾ: ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬಂಧು ಬಾಂಧವರಿಂದ ಮಾನ ಅಪಮಾನ, ಸಾಲದ ಚಿಂತೆ.

ವೃಶ್ಚಿಕ: ಅಧಿಕ ತಿರುಗಾಟ ಮತ್ತು ಅನುಕೂಲ, ಆಕಸ್ಮಿಕ ದುಂದುವೆಚ್ಚ, ಮಕ್ಕಳಿಗೆ ಹಿಂಸೆ.

ಧನಸ್ಸು: ವಾಹನ ಅಪಘಾತ, ನೀರು ಇರುವ ಸ್ಥಳದಲ್ಲಿ ಎಚ್ಚರಿಕೆ, ಸ್ವಂತ ಕೆಲಸಕಾರ್ಯಗಳಲ್ಲಿ ವಿಘ್ನ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ಮಕರ: ಅಧಿಕ ಖರ್ಚು, ಬಂಧು ಬಾಂಧವರಿಂದ ಆತ್ಮೀಯರಿಂದ ಮೋಸ, ಸ್ವಯಂಕೃತಾಪರಾಧದಿಂದ ದುಂದುವೆಚ್ಚ.

ಕುಂಭ: ಸಾಲದ ನೆರವು, ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ, ಸೇವಕರು ಮತ್ತು ಕಾರ್ಮಿಕರು ದೊರಕುವರು.

ಮೀನ: ಉದ್ಯೋಗ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಸ್ವಂತ ಉದ್ಯೋಗಸ್ಥರಿಗೆ ಅನುಕೂಲ.

- Advertisement -
spot_img

Latest News

error: Content is protected !!