- Advertisement -
- Advertisement -
ನವದೆಹಲಿ : ರಮ್ಯಾ ಸಾವಿನ ಬಗ್ಗೆ ಹರಡಿದ ವದಂತಿಗೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಕಾಂಗ್ರೆಸ್ ನಾಯಕ ಜೀವಂತವಾಗಿದ್ದಾರೆ ಮತ್ತು ಜಿನೀವಾ ಪ್ರವಾಸದಲ್ಲಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಕಾಂಗ್ರೆಸ್’ನ ಐಟಿ ಸೆಲ್ ಅಧ್ಯಕ್ಷ ಕೆ.ಟಿ. ಲಕ್ಷ್ಮಿ ಕಾಂತನ್ ಅವರು ವದಂತಿಗಳನ್ನ “100% ಸುಳ್ಳು” ಎಂದಿದ್ದಾರೆ ಮತ್ತು ಅವರು ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದಿದ್ದಾರೆ.
- Advertisement -