Friday, May 17, 2024
Homeಕರಾವಳಿಕೋಣಾಜೆ ಭಾರೀ ಮಳೆಗೆ ಮನೆಯ ಮೇಲ್ಚವಾಣಿ ಕುಸಿತ : ಬಿಜೆಪಿ ನಿಯೋಗ ಭೇಟಿ

ಕೋಣಾಜೆ ಭಾರೀ ಮಳೆಗೆ ಮನೆಯ ಮೇಲ್ಚವಾಣಿ ಕುಸಿತ : ಬಿಜೆಪಿ ನಿಯೋಗ ಭೇಟಿ

spot_img
- Advertisement -
- Advertisement -

ಮಂಗಳೂರು : ಕೋಣಾಜೆ ಗ್ರಾಮದ ಪಟ್ಟೋರಿಯಲ್ಲಿ, ನೆನ್ನೆಸುರಿದ ಭಾರೀ ಮಳೆಗೆ ಪಕ್ಕದ ತಡೆ ಗೋಡೆ ಕುಸಿದು ಬಿದ್ದ ಪರಿಣಾಮ , ಸಾಂತಪ್ಪ ಎಂಬವರ ಮನೆಯ ಮೇಲ್ಚಾವಣಿಯು ಕುಸಿದು, ಮನೆಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ .


ಘಟನಾ ಸ್ಥಳಕ್ಕೆ ಇಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಭೇಟಿ ನೀಡಿ ಪರಿಶೀಲಿದರು, ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಶಕ್ತಿ ಕೇಂದ್ರ ಪ್ರಭಾರಿ ಗಳಾದ ಸನತ್ ಕುಮಾರ್ ಕಕ್ಕೆ ಮಜಲ್ , ಭರತ್ ರಾಜ್ ಗಟ್ಟಿ ಕಟ್ಟಪುಣಿ , ಪಂಚಾಯತ್ ಸದಸ್ಯರಾದ ರವಿ ಪಟ್ಟೋರಿ, ಭೂತ್ ಪ್ರಭಾರಿ ಸತೀಶ್ ಪಟ್ಟೋರಿ, ಸುಜಿತ್ ಅಸೈಗೋಳಿ ಜೊತೆಗಿದ್ದರು.

- Advertisement -
spot_img

Latest News

error: Content is protected !!