Tuesday, May 21, 2024
Homeತಾಜಾ ಸುದ್ದಿರಾಜ್ಯ ಬಿಜೆಪಿಯಿಂದ ಪದಾಧಿಕಾರಿಗಳ ಪಟ್ಟಿ ರಿಲೀಸ್ : ಸಿಎಂ ಪುತ್ರ ವಿಜಯೇಂದ್ರ ಸೇರಿದಂತೆ ಅನೇಕರಿಗೆ ಸ್ಥಾನ

ರಾಜ್ಯ ಬಿಜೆಪಿಯಿಂದ ಪದಾಧಿಕಾರಿಗಳ ಪಟ್ಟಿ ರಿಲೀಸ್ : ಸಿಎಂ ಪುತ್ರ ವಿಜಯೇಂದ್ರ ಸೇರಿದಂತೆ ಅನೇಕರಿಗೆ ಸ್ಥಾನ

spot_img
- Advertisement -
- Advertisement -

ಬೆಂಗಳೂರು : ರಾಜ್ಯ ಭಾರತೀಯ ಜನತಾ ಪಾರ್ಟಿಯಿಂದ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿ ವೈ ವಿಜಯೇಂದ್ರ, ಅರವಿಂದ್ ಲಿಂಬಾವಳಿ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರಿಗೆ ಸ್ಥಾನವನ್ನು ನೀಡಲಾಗಿದೆ.

ಈ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷರ ಪಟ್ಟಿ ಬಿಡುಗಡೆ

  1. ಅರವಿಂದ ಲಿಂಬಾವಳಿ.
  2. ನಿರ್ಮಲ್‌ಕುಮಾರ್ ಸುರಾನಾ.
  3. ಶೋಭಾ ಕರಂದ್ಲಾಜೆ.
  4. ತೇಜಸ್ವಿನಿ ಅನಂತ್‌ಕುಮಾರ್.
  5. ಪ್ರತಾಪ್ ಸಿಂಹ.
  6. ಎಂ.ಬಿ.ನಂದೀಶ್.
  7. ಮಾಲೀಕಯ್ಯ ಗುತ್ತೇದಾರ್. 8. ಬಿ.ವೈ.ವಿಜಯೇಂದ್ರ.
  8. ಎಂ.ಶಂಕರಪ್ಪ.
  9. ಎಂ.ರಾಜೇಂದ್ರ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು.

  1. ಎನ್‌.ರವಿಕುಮಾರ್. – ದಾವಣಗೆರೆ.
  2. ಸಿದ್ದರಾಜು- ಮೈಸೂರು ಗ್ರಾಮಾಂತರ.
  3. ಅಶ್ವತ್‌ನಾರಾಯಣ್‌- ಬೆಂಗಳೂರು ಕೇಂದ್ರ.
  4. ಮಹೇಶ್ ಟೆಂಗಿನಕಾಯಿ – ಹುಬ್ಬಳ್ಳಿ-ಧಾರವಾಡ ಮಹಾನಗರ

ಮೋರ್ಚಾ ರಾಜ್ಯ ಅಧ್ಯಕ್ಷರು
ಬಿಜೆಪಿ ಯುವ ಮೋರ್ಚಾ- ಡಾ.ಸಂದೀಪ್
ಮಹಿಳಾ ಮೋರ್ಚಾ -ಗೀತಾ ವಿವೇಕಾನಂದ
ರೈತ ಮೋರ್ಚಾ -ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ -ಅಶೋಕ್ ಗಸ್ತಿ
ಎಸ್.ಸಿ‌.ಮೋರ್ಚಾ- ಚಲುವಾದಿ ನಾರಾಯಣಸ್ವಾಮಿ
ಎಸ್.ಟಿ.ಮೋರ್ಚಾ -ತಿಪ್ಪರಾಜು ಹವಾಲ್ದಾರ್
ಅಲ್ಪಸಂಖ್ಯಾತ ಮೋರ್ಚಾ -ಮುಜಾಮಿಲ್ ಬಾಬು

ಇನ್ನು ಬಿಜೆಪಿ ರಾಜ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ಅವರನ್ನು ನೇಮಕ ಮಾಡಲಾಗಿದ್ದರೆ, ಬಿಜೆಪಿ ಯುವ ಮೋರ್ಚಾ ಗಾದಿಗೆ ಅಚ್ಚರಿಯ ಹೆಸರು ಡಾ.ಸಂದೀಪ್ ಅವರನ್ನು ನೇಮಕ ಮಾಡಲಾಗಿದೆ.

- Advertisement -
spot_img

Latest News

error: Content is protected !!