- Advertisement -
- Advertisement -
ನವದೆಹಲಿ; 75 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಅನೌನ್ಸ್ ಆಗಿದೆ. ನಿರೀಕ್ಷೆಯಂತೆ ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಬಿಜೆಪಿ ಟಿಕೆಟ್ ಕೈ ತಪ್ಪಿದೆ.
ದ.ಕ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ- ಚಿಕ್ಕಮಗಳೂರು- ಕೋಟಾ ಶ್ರೀನಿವಾಸ್ ಪೂಜಾರಿ, ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ, ಕೊಪ್ಪಳ- ಡಾ.ಬಸವರಾಜ್ , ತುಮಕೂರು ಸೋಮಣ್ಣ,ಹಾವೇರಿ – ಬೊಮ್ಮಾಯಿ,ಬೀದರ್- ಭಗವಂತ್ ಖೂಬಾ, ಬಳ್ಳಾರಿ – ಶ್ರೀರಾಮುಲು,ಮೈಸೂರು ಯದುವೀರ್ ಒಡೆಯರ್, ಧಾರವಾಡ- ಪ್ರಹ್ಲಾದ್ ಜೋಷಿ, ಗದ್ದಿಗೌಡರ್ – ಬಾಗಲಕೋಟೆ, ಚಾಮರಾಜನಗರ – ಎಸ್ ಬಾಲಾರಾಜ್, ಬೆಂಗಳೂರು ಗ್ರಾಮಾಂತರ- ಡಾ ಮಂಜುನಾಥ್ ಟಿಕೆಟ್ ಸಿಕ್ಕಿದೆ.
- Advertisement -