- Advertisement -
- Advertisement -
ಬೆಳ್ತಂಗಡಿ: ರಕ್ಷಿತ್ ಶಿವರಾಮ್ರವರ ನೇತೃತ್ವದ ಬೆಸ್ಟ್ ಫೌಂಡೇಶನ್ ವತಿಯಿಂದ ಇಂದು ತುರ್ತಾಗಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳಾಜೆ ಮಂಜಪ್ಪ ಪೂಜಾರಿ ಎಳನೀರು ಇವರಿಗೆ ಉಸಿರಾಟದ ತೊಂದರೆಗಾಗಿ ತಕ್ಷಣವೇ ಉಚಿತವಾಗಿ ಆಮ್ಲಜನಕ ಸಾಂದ್ರಕ ಯಂತ್ರವನ್ನು 60 ದಿನಗಳಿಗೆ ( ಅಗತ್ಯವಿದ್ದರೆ ಅವಶ್ಯಕತೆಗನುಗುಣವಾಗಿ ) ನೀಡಿದ್ದಾರೆ. ಆ ಮೂಲಕ ರೋಗಿಗೆ ನೆರವಾಗಿದ್ದಾರೆ.
- Advertisement -