- Advertisement -
- Advertisement -
ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರ್ತಿದ್ದಂತೆ ವಿಧಾನಸೌಧವನ್ನು ಗಂಜಲ ಹಾಕಿ ಕ್ಲೀನ್ ಮಾಡಿಸ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳವರೆಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತೆ. ಆಮೇಲೆ ಜನ ಈ ದುಷ್ಟ ಸರ್ಕಾರವನ್ನು ಓಡಿಸ್ತಾರೆ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರ್ತಿದ್ದಂತೆ ಮೊದಲು ವಿಧಾನಸೌಧವನ್ನು ಡೆಟಾಲ್, ಗಂಜಲ ಹಾಕಿ ಶುದ್ಧ ಮಾಡಿಸ್ತೀವಿ ಎಂದು ಗುಡುಗಿದ್ದಾರೆ.
- Advertisement -