Friday, May 3, 2024
Homeಪ್ರಮುಖ-ಸುದ್ದಿ"ಕೈ" ಬಿಟ್ಟು ಇಂದು "ಕಮಲ" ಹಿಡಿಯಲಿದ್ದಾರೆ ಖ್ಯಾತ ಚಿತ್ರನಟಿ ಖುಷ್ಬೂ

“ಕೈ” ಬಿಟ್ಟು ಇಂದು “ಕಮಲ” ಹಿಡಿಯಲಿದ್ದಾರೆ ಖ್ಯಾತ ಚಿತ್ರನಟಿ ಖುಷ್ಬೂ

spot_img
- Advertisement -
- Advertisement -

 ಚೆನ್ನೈ : ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ, ನಟಿ ಖುಷ್ಬೂ ಸುಂದರ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ 2021 ರಲ್ಲಿ ವಿಧಾನಸಭೇ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಖುಷ್ಬೂ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಎಲ್. ಮುರುಗನ್ ಅವರ ಉಪಸ್ಥಿತಿಯಲ್ಲಿ ಖುಷ್ಬೂ ಅವರು ಇಂದು ಬಿಜೆಪಿ ಹೈಕಮಾಂಡ್ ಭೇಟಿಯಾಗಲಿದ್ದು, ಅಧಿಕೃತ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!