Wednesday, May 15, 2024
Homeಮನರಂಜನೆಮುಂಬೈ: ರಂಗಭೂಮಿ ಹಾಗೂ ಕಿರುತೆರೆ ನಟ ಜಗೇಶ್ ಮುಖತಿ ವಿಧಿವಶ

ಮುಂಬೈ: ರಂಗಭೂಮಿ ಹಾಗೂ ಕಿರುತೆರೆ ನಟ ಜಗೇಶ್ ಮುಖತಿ ವಿಧಿವಶ

spot_img
- Advertisement -
- Advertisement -

ಮುಂಬೈ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ನಟ ಜಗೇಶ್ ಮುಖತಿ (47) ಅವರು ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜಗೇಶ್ ಕಳೆದ 3 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಶ್ರೀ ಗಣೇಶ್,ಅಮಿತಾ ಕ ಅಮಿತ್ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಜಗೇಶ್‍ರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು ನೆಗೆಟಿವ್ ಎಂಬ ವರದಿ ಬಂದಿತ್ತು.

ಜಗೇಶ್ ನಿಧನಕ್ಕೆ ಮರಾಠಿ ಚಿತ್ರನಟ ಅಭಿಷೇಕ್ ಭಲೆರಾವ್, ಅಂಬಿಕಾ ರಂಜಾನ್ಕರ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!