Sunday, April 28, 2024
Homeಕರಾವಳಿಉಡುಪಿಕುಂದಾಪುರ: ಸಾಕು ನಾಯಿಯ ಮೇಲೆ ಎರಗಿದ ಚಿರತೆ

ಕುಂದಾಪುರ: ಸಾಕು ನಾಯಿಯ ಮೇಲೆ ಎರಗಿದ ಚಿರತೆ

spot_img
- Advertisement -
- Advertisement -

ಕುಂದಾಪುರ: ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ತೆಕ್ಕಟ್ಟೆ ಗ್ರಾ.ಪಂ.ಯ ಅರೆಬೈಲು ಎಂಬಲ್ಲಿ ನಡೆದಿದೆ.

ಸತೀಶ್‌ ದೇವಾಡಿಗ ಎಂಬುವವರ ಮನೆಯ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!