- Advertisement -
- Advertisement -
ಬೆಂಗಳೂರು :ಎಸಿಬಿ ಅಧಿಕಾರಿಗಳು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಎಸಿಬಿ ಅಧಿಕಾರಿಗಳು ಅಸಿಸ್ಟೆಂಟ್ ಡೈರೆಕ್ಟರ್ ಫಾರ್ ಟೌನ್ ಪ್ಲಾನಿಂಗ್ ಅಧಿಕಾರಿ ದೇವೇಂದ್ರಪ್ಪರನ್ನು ಟ್ರ್ಯಾಪ್ ಮಾಡಲಾಗಿತ್ತು.
ಈ ವೇಳೆ 20 ಲಕ್ಷ ಲಂಚ ಪಡೆಯುವಾಗ ಈ ಅಧಿಕಾರಿಯನ್ನು ಬಂಧಿಸಿದ್ದಾರೆ. ಕಂತೆ ಕಂತೆ ಹಣ ಜಪ್ತಿ ಮಾಡಿದ್ದು ಡಿವೈಎಸ್ಪಿ ತಮ್ಮಯ್ಯ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.
- Advertisement -