Saturday, May 4, 2024
Homeತಾಜಾ ಸುದ್ದಿಬೆಂಗಳೂರು :ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ- ಕಂತೆ ಕಂತೆ ಹಣ ಜಪ್ತಿ!..

ಬೆಂಗಳೂರು :ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ- ಕಂತೆ ಕಂತೆ ಹಣ ಜಪ್ತಿ!..

spot_img
- Advertisement -
- Advertisement -

ಬೆಂಗಳೂರು :ಎಸಿಬಿ ಅಧಿಕಾರಿಗಳು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಎಸಿಬಿ ಅಧಿಕಾರಿಗಳು ಅಸಿಸ್ಟೆಂಟ್ ಡೈರೆಕ್ಟರ್ ಫಾರ್ ಟೌನ್ ಪ್ಲಾನಿಂಗ್ ಅಧಿಕಾರಿ ದೇವೇಂದ್ರಪ್ಪರನ್ನು ಟ್ರ್ಯಾಪ್ ಮಾಡಲಾಗಿತ್ತು.

ಈ ವೇಳೆ 20 ಲಕ್ಷ ಲಂಚ ಪಡೆಯುವಾಗ ಈ ಅಧಿಕಾರಿಯನ್ನು ಬಂಧಿಸಿದ್ದಾರೆ. ಕಂತೆ ಕಂತೆ ಹಣ ಜಪ್ತಿ ಮಾಡಿದ್ದು ಡಿವೈಎಸ್ಪಿ ತಮ್ಮಯ್ಯ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.

- Advertisement -
spot_img

Latest News

error: Content is protected !!