- Advertisement -
- Advertisement -
ಶಿವಮೊಗ್ಗ :ಇಲ್ಲಿನ ಹುಣಸೋಡು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ.ಬಂಧಿತರನ್ನು ಜಾಗದ ಮಾಲೀಕ ಶಂಕರಗೌಡ, ಅವಿನಾಶ್ ಕುಲಕರ್ಣಿ, ಶ್ರೀರಾಮುಲು , ಪುತ್ರ ಮಂಜುನಾಥ್ ಸಾಯಿ ಬಂಧಿತರು ಎಂದು ಗುರುತಿಸಲಾಗಿದೆ.
ಬಂಧಿತ ತಂದೆ ಮಗ ಇಬ್ಬರು ಆಂಧ್ರದಿಂದ ರಾಯದುರ್ಗದಿಂದ ಶಿವಮೊಗ್ಗಕ್ಕೆ ಸ್ಪೋಟಕ ರವಾನಿಸಿದ್ದರು ಈಗಾಗಲೇ ಸ್ಪೋಟಕ ತುಂಬಿದ್ದ ಎರಡು ಗೋದಾಮುಗಳನ್ನು ಕೂಡ ಸೀಜ್ ಮಾಡಲಾಗಿದೆ ಎಂದು ವರದಿಯಾಗಿದೆ.
- Advertisement -