Wednesday, June 3, 2026
Homeತಾಜಾ ಸುದ್ದಿಬರಹಗಾರ, ಪತ್ರಕರ್ತ ಮರವಂತೆ ಪ್ರಕಾಶ್ ಪಡಿಯಾರ್ ನಿಧನ

ಬರಹಗಾರ, ಪತ್ರಕರ್ತ ಮರವಂತೆ ಪ್ರಕಾಶ್ ಪಡಿಯಾರ್ ನಿಧನ

- Advertisement -
- Advertisement -

ಉಡುಪಿ: ಬರಹಗಾರ, ಪತ್ರಕರ್ತ ಮತ್ತು ಅಂಕಣಕಾರ ಮರವತೆ ಪ್ರಕಾಶ್ ಪಡಿಯಾರ್ (64) ಅವರು ಆಗಸ್ಟ್ 5 ರಂದು ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ನಿಧನರಾಗಿದ್ದರೆ.

ಪ್ರಕಾಶ್ ಪಡಿಯಾರ್ ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಗ್ರಾಮೀಣ ಪ್ರದೇಶದ ಸಮಸ್ಯೆಗಳ ಕುರಿತು ಅವರು ವರದಿ ಮಾಡುತ್ತಿದ್ದರು. ಇವರ ಸಾಹಿತ್ಯಿಕ ಸಾಧನೆಯನ್ನ ಗೌರವಿಸಿ ವಿವಿಧ ಸಂಸ್ಥೆಗಳು ಸನ್ಮಾನಿಸಿವೆ. ಅವರು ಕೆಲವು ವರ್ಷಗಳ ಕಾಲ ಜೀವ ವಿಮಾ ಏಜೆಂಟ್ ಆಗಿ ಮತ್ತು ಮಾಧ್ಯಮದಲ್ಲಿ ಕೆಲಸ ಮಾಡಿದ್ದರು.

ಪ್ರಕಾಶ್ ಪಡಿಯಾರ್ ಅವರ ಆರೋಗ್ಯ ಸಮಸ್ಯೆಗಳಿಂದಾಗಿ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಮೇ 18 ರಂದು ಸಮಾಜ ಸೇವಕ ನಿತ್ಯಾನಂದ್ ಒಳಕಾಡು ಮತ್ತು ತಾರಾನಾಥ್ ಮೇಸ್ತಾ ಅವರ ಹೊಸಬೆಳಕು ಆಶ್ರಮಕ್ಕೆ ಸ್ಥಳಾಂತರಿಸಿದರು. ಮೃತ ಪ್ರಕಾಶ್ ಪಡಿಯಾರ್ ಅವರ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!