Monday, May 6, 2024
Homeಕರಾವಳಿಉಡುಪಿಉಡುಪಿ: ಹಿರಿಯ ಜ್ಯೋತಿಷ್ಯ ವಿದ್ವಾನ್ ಸೀತಾರಾಮ ಆಚಾರ್ಯ ವಿಧಿವಶ

ಉಡುಪಿ: ಹಿರಿಯ ಜ್ಯೋತಿಷ್ಯ ವಿದ್ವಾನ್ ಸೀತಾರಾಮ ಆಚಾರ್ಯ ವಿಧಿವಶ

spot_img
- Advertisement -
- Advertisement -

ಉಡುಪಿ: ಹಿರಿಯ ಜ್ಯೋತಿಷ್ಯ ವಿದ್ವಾನ್ ಸೀತಾರಾಮ ಆಚಾರ್ಯರು ವಿಧಿವಶರಾಗಿದ್ದಾರೆ. ಇವರು ಉಡುಪಿ ಶ್ರೀ ಕೃಷ್ಣ ಮಠ ಅಷ್ಟ ಮಠಗಳ ಆಸ್ಥಾನ ವಿದ್ವಾನರಾಗಿದ್ದರು.

ಇವರು ಮೂಲತಃ ಕೊರಂಗ್ರಪಾಡಿಯವರು. ಉಡುಪಿ ಸುತ್ತಮುತ್ತ ಚಿರಪರಿಚಿತರಾಗಿದ್ದಾರೆ.

- Advertisement -
spot_img

Latest News

error: Content is protected !!