- Advertisement -
- Advertisement -
ಉಡುಪಿ: ಹಿರಿಯ ಜ್ಯೋತಿಷ್ಯ ವಿದ್ವಾನ್ ಸೀತಾರಾಮ ಆಚಾರ್ಯರು ವಿಧಿವಶರಾಗಿದ್ದಾರೆ. ಇವರು ಉಡುಪಿ ಶ್ರೀ ಕೃಷ್ಣ ಮಠ ಅಷ್ಟ ಮಠಗಳ ಆಸ್ಥಾನ ವಿದ್ವಾನರಾಗಿದ್ದರು.
ಇವರು ಮೂಲತಃ ಕೊರಂಗ್ರಪಾಡಿಯವರು. ಉಡುಪಿ ಸುತ್ತಮುತ್ತ ಚಿರಪರಿಚಿತರಾಗಿದ್ದಾರೆ.
- Advertisement -