Friday, May 17, 2024
Homeಕರಾವಳಿಉಡುಪಿಉಪ್ಪೂರು ಹಡಿಲು ಭೂಮಿ ಕೃಷಿ: 4 ಎಕರೆ ಗದ್ದೆ ಕಟಾವು ಪೂರ್ಣ

ಉಪ್ಪೂರು ಹಡಿಲು ಭೂಮಿ ಕೃಷಿ: 4 ಎಕರೆ ಗದ್ದೆ ಕಟಾವು ಪೂರ್ಣ

spot_img
- Advertisement -
- Advertisement -

ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಉಪ್ಪೂರು ಪರಾರಿಯಲ್ಲಿ ಹಡಿಲು ಭೂಮಿ ಕೃಷಿ ಮಾಡಿದ್ದರು. ಇಲ್ಲಿ 4 ಎಕರೆ ಗದ್ದೆಯ ಕಟಾವು ಕಾರ್ಯ ಪೂರ್ಣಗೊಂಡಿದೆ.

ಅಶ್ವಿನ್ ನೇತೃತ್ವದ ತಂಡ, ರೈತ ಬಾಂಧವರು ಈ ಕೆಲಸದಲ್ಲಿ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!