- Advertisement -
- Advertisement -
ಕಡಬ; ಕಾಣಿಯೂರಿನ ಬೈತಡ್ಕ ಮಸೀದಿ ಬಳಿ ನದಿಗೆ ಕಾರು ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಜಾಗದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕಂಡು ಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಾಣಿಯೂರು ಬೈತಡ್ಕ ಮಸೀದಿ, ದರ್ಗಾ ಶರೀಫ್ ಸುತ್ತ- ಮುತ್ತ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದ ಬಗ್ಗೆ ಮಸೀದಿ ಆಡಳಿತ ಪೊಲೀಸರಿಗೆ ದೂರು ನೀಡಿದೆ.
ಬೆಳ್ಳಾರೆ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಮಸೀದಿ ವತಿಯಿಂದ ಮನವಿ ಮಾಡಲಾಗಿದೆ.
- Advertisement -