Sunday, May 5, 2024
Homeತಾಜಾ ಸುದ್ದಿನದಿಯಲ್ಲಿ ತೇಲಿ ಬಂತು ಮಹಿಳೆಯರಿಬ್ಬರ ರುಂಡವಿಲ್ಲದ ದೇಹ : ಬೆಚ್ಚಿ ಬಿದ್ದ ಜನ

ನದಿಯಲ್ಲಿ ತೇಲಿ ಬಂತು ಮಹಿಳೆಯರಿಬ್ಬರ ರುಂಡವಿಲ್ಲದ ದೇಹ : ಬೆಚ್ಚಿ ಬಿದ್ದ ಜನ

spot_img
- Advertisement -
- Advertisement -

ಮಂಡ್ಯ: ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಮೃತದೇಹ ನದಿಯಲ್ಲಿ ತೇಲಿ ಬಂದ ಘಟನೆ  ಮಂಡ್ಯದ ಪಾಂಡವರಪುರದಲ್ಲಿ ನಡೆದಿದೆ.  

ಮಹಿಳೆಯರ ಕಾಲು ಕಟ್ಟಿ ಅರ್ಧ ದೇಹ ಕಟ್​ ಮಾಡಿರುವ ಹಂತಕರು, ಬರ್ಬರವಾಗಿ ಹತ್ಯೆ ಮಾಡಿ ನದಿಗೆ ಎಸೆದಿರುವುದು ಕಂಡು ಬಂದಿದೆ. ಇನ್ನೊಂದು ಕಡೆ ವಾಮಾಚಾರಕ್ಕೆ ಈ ರೀತಿ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.

ಪಾಂಡವಪುರ ಠಾಣಾ ವ್ಯಾಪ್ತಿಯಲ್ಲಿ ಒಂದು ದೇಹ ಪತ್ತೆಯಾಗಿದ್ದು, ಶ್ರೀರಂಗಪಟ್ಟಣದ ಅರೆಕೆರೆ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ದೇಹ ಪತ್ತೆಯಾಗಿದೆ. ರುಂಡಗಳಿಲ್ಲದ ದೇಹಗಳು ಇದಾಗಿರುವ ಕಾರಣ ಪೊಲೀಸರಿಗೆ ರುಂಡ ಪತ್ತೆಯ ತಲೆನೋವು ಶುರುವಾಗಿದೆ‌. ಈ ಕುರಿತು ತನಿಖೆಗೆ ಎಸ್​ಪಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!