- Advertisement -
- Advertisement -
ತಿರುವನಂತಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಇಂದು ನಾರಾಯಣ ಗುರುಗಳ ಸಮಾಧಿ ದಿನ ಹಿನ್ನೆಲೆಯಲ್ಲಿ ಕೇರಳದ ವರ್ಕಲದಲ್ಲಿನ ನಾರಾಯಣ ಗುರುಗಳ ಸಮಾಧಿಗೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.
ಕಳೆದ ಕೆಲವು ದಿನಗಳಿಂದ ಸಂಸದೆ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇರಳ ಪ್ರವಾಸದಲ್ಲಿದ್ದಾರೆ.
- Advertisement -