- Advertisement -
- Advertisement -
ಹಡೀಲು ಭೂಮಿ ಕೃಷಿ ಆಂದೋಲನದಿಂದ ಉತ್ಪಾದಿಸಿದ ಅಕ್ಕಿಯನ್ನು “ಉಡುಪಿ ಕೇದಾರ ಕಜೆ” ಅಕ್ಕಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಉಡುಪಿ ಶಾಸಕರಾದ ಶ್ರೀ ರಘುಪತಿ ಭಟ್ ರವರು ” ಕೆದಾರುತ್ಥಾನ ಟ್ರಸ್ಟ್ ” ಅಡಿಯಲ್ಲಿ ಕೈಗೊಂಡಿದ್ದ ಹಡಿಲು ಭೂಮಿ ಕೃಷಿ ಆಂದೋಲನದಿಂದ ಉತ್ಪಾದಿಸಿದ ಅಕ್ಕಿಯನ್ನು “ಉಡುಪಿ ಕೇದಾರ ಕಜೆ” ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುತ್ತಿದ್ದು ಬೆಳಗಾವಿಯಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ , ಕೃಷಿ ಸಚಿವರಾದ ಬಿ.ಸಿ ಪಾಟೀಲ್ , ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ , ಮೀನುಗಾರಿಕಾ ಸಚಿವರಾದ ಎಸ್ . ಅಂಗಾರ , ಶಾಸಕ ಮಿತ್ರರಾದ ಹರೀಶ್ ಪೂಂಜಾ , ಸಂಜೀವ ಮಠಂದೂರು , ರಾಜೇಶ್ ನಾಯಕ್ , ಸುಕುಮಾರ್ ಶೆಟ್ಟಿ , ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು
- Advertisement -