- Advertisement -
- Advertisement -
ಉಡುಪಿ: ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.ಕಳೆದ ಮೂರು ತಿಂಗಳಿನಿಂದ ವೇತನ ನೀಡದ ಹಿನ್ನಲೆ ವೈದ್ಯರು, ನರ್ಸ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಸದ್ಯ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸಲು ಮುಷ್ಕರ ನಿರತ ಸಿಬ್ಬಂದಿಗಳು ಮುಂದಾಗಿದ್ದು, ಆಸ್ಪತ್ರೆಯ ಬಹುತೇಕ ವಿಭಾಗಗಳು ಬಂದ್ ಆಗಿದೆ. ಮೊದಲು ವೇತನ ನೀಡಿ ಅಮೇಲೆ ಕೆಲಸ ಮಾಡ್ತೀವಿ ಎಂದು ಮುಷ್ಕರ ನಿರತ ಸಿಬ್ಬಂದಿಗಳ ಆಗ್ರಹಿಸಿದ್ದಾರೆ.
- Advertisement -