- Advertisement -
- Advertisement -
ಪುತ್ತೂರು : ಸುಳ್ಯ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿನ ತೋಟದಲ್ಲಿ ಎರಡು ಕಾಡಾನೆ ಕಂಡು ಬಂದಿದೆ.
ತೋಟದಲ್ಲಿ ಎರಡು ಆನೆಗಳು ಒಟ್ಟಾಗಿ ಇರುವುದು ಕಂಡು ಬಂದಿದ್ದು, ಸ್ಥಳೀಯರು ಸಂಜೆ ಆರು ಗಂಟೆ ಒಳಗೆ ಮನೆ ಸೇರಬೇಕು ಹಾಗೂ 8 ಗಂಟೆಯ ನಂತರ ಮನೆಯ ಲೈಟ್ಸ್ ಆಫ್ ಮಾಡಬೇಕೆಂದು ಸ್ಥಳೀಯ ಸಂಸ್ಥೆ ಪ್ರಕಟಣೆ ಹೊರಡಿಸಿದೆ.
ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
- Advertisement -