Friday, May 3, 2024
Homeಕರಾವಳಿಉಡುಪಿಕುಂದಾಪುರ: ಎರಡು ದಿನಗಳ ಕಾರ್ಯಾಚರಣೆ: ಕೊನೆಗೂ ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕುಂದಾಪುರ: ಎರಡು ದಿನಗಳ ಕಾರ್ಯಾಚರಣೆ: ಕೊನೆಗೂ ಬಾವಿಗೆ ಬಿದ್ದ ಚಿರತೆ ರಕ್ಷಣೆ

spot_img
- Advertisement -
- Advertisement -

ಕುಂದಾಪುರ: ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಮನೆಯೊಂದರ ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಲಾಗಿದೆ.

ಜೂನ್‌ ೭ ರಂದು ಚಿತ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೈಕಂಬ್ಳಿ ಹೊಸ್ಮನೆ ಶೀನಪ್ಪ ಶೆಟ್ಟಿ ಎಂಬುವವರ ಮನೆಯ ಬಾವಿಗೆ ಚಿರತೆಯೊಂದು ಬಿದ್ದಿದೆ. ಮರುದಿನ ಮುಂಜಾನೆಯಿಂದಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ರಕ್ಷಿಸಿದ್ದಾರೆ. ನಿನ್ನೆ(ಶುಕ್ರವಾರ) ರಾತ್ರಿ ಚಿರತೆ ಸೆರೆ ಹಿಡಿದು ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಡಲಾಗಿದೆ.

- Advertisement -
spot_img

Latest News

error: Content is protected !!