- Advertisement -
- Advertisement -
ಕುಂದಾಪುರ: ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಮನೆಯೊಂದರ ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಲಾಗಿದೆ.
ಜೂನ್ ೭ ರಂದು ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈಕಂಬ್ಳಿ ಹೊಸ್ಮನೆ ಶೀನಪ್ಪ ಶೆಟ್ಟಿ ಎಂಬುವವರ ಮನೆಯ ಬಾವಿಗೆ ಚಿರತೆಯೊಂದು ಬಿದ್ದಿದೆ. ಮರುದಿನ ಮುಂಜಾನೆಯಿಂದಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ರಕ್ಷಿಸಿದ್ದಾರೆ. ನಿನ್ನೆ(ಶುಕ್ರವಾರ) ರಾತ್ರಿ ಚಿರತೆ ಸೆರೆ ಹಿಡಿದು ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಡಲಾಗಿದೆ.
- Advertisement -