- Advertisement -
- Advertisement -
ಕುಂದಾಪುರ: ಹೆಮ್ಮಾಡಿ ಗ್ರಾಮದ ಸಂತೋಷನಗರದಲ್ಲಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ದಿನೇಶ ಪೂಜಾರಿ ( 35 ) ನಾಪತ್ತೆಯಾಗಿರುವವರು . ಇವರು ಫೋನಿನಲ್ಲಿ ಮಾತನಾಡುತ್ತಾ ಹೆಮ್ಮಾಡಿಯ ತಮ್ಮ ವಾಸದ ಮನೆಯಿಂದ ಹೊರಟವರು ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ನಾಪತ್ತೆಯಾಗಿರುವವರ ತಾಯಿ ಸೀತಾ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿದ್ದಾರೆ.
- Advertisement -