- Advertisement -
- Advertisement -
ಉಡುಪಿ: ಉಡುಪಿಯ ದೊಡ್ಡಣಗುಡ್ಡೆಯ ಜನವಸತಿ ಪ್ರದೇಶದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತ್ತು. ಇದ್ರಿಂದ ಸ್ಥಳೀಯರು ಆತಂಕ ಪಟ್ಟಿದ್ರು.
ಬಳಿಕ ಸ್ಥಳೀಯರಾದ ಯಾಸೀನ್ ಮತ್ತಿತರರು ಹೆಬ್ಬಾವನ್ನು ಹಿಡಿದರು. ಈ ವೇಳೆ ಕುತೂಹಲಗೊಂಡ ಜನರು ಹೆಬ್ಬಾವನ್ನು ನೋಡಲು ಮುಗಿಬಿದ್ದ ಪ್ರಸಂಗ ನಡೆಯಿತು. ಬಳಿಕ ಗೋಣಿ ಚೀಲದೊಳಗೆ ಹಾಕಿ ಹಾವನ್ನು ಕಾಡಿಗೆ ಬಿಡಲಾಯಿತು.
- Advertisement -