Tuesday, May 14, 2024
Homeಕರಾವಳಿಉಡುಪಿಕುಂದಾಪುರ: ಸಾಲಬಾಧೆ ತಾಳಲಾರದೇ ನಿವೃತ್ತ ಸರ್ಕಾರಿ ನೌಕರ ಆತ್ಮಹತ್ಯೆ

ಕುಂದಾಪುರ: ಸಾಲಬಾಧೆ ತಾಳಲಾರದೇ ನಿವೃತ್ತ ಸರ್ಕಾರಿ ನೌಕರ ಆತ್ಮಹತ್ಯೆ

spot_img
- Advertisement -
- Advertisement -

ಕುಂದಾಪುರ: ಸಾಲದ ತೀರಿಸಲಾಗದೇ ಬೇಸತ್ತು ನಿವೃತ್ತ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. 66 ವರ್ಷದ ಲಕ್ಷ್ಮಣ್‌ ಎಂಬುವವರು ಮೃತಪಟ್ಟ ವ್ಯಕ್ತಿ.

ಇವರು ಸರಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ರು. ಮನೆ ಕಟ್ಟಲು ಸಾಲ ಪಡೆದಿದ್ರು. ಇದೇ ಹಣಕಾಸಿನ ವಿಚಾರದಲ್ಲಿ ತೊಂದರೆಯಾದರಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!