Friday, May 10, 2024
HomeUncategorizedಬಂಟ್ವಾಳ : ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ ಬಡಗಕಜೆಕಾರಿನ ಪದಾಧಿಕಾರಿಗಳ...

ಬಂಟ್ವಾಳ : ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ ಬಡಗಕಜೆಕಾರಿನ ಪದಾಧಿಕಾರಿಗಳ ಆಯ್ಕೆ

spot_img
- Advertisement -
- Advertisement -

ಬಂಟ್ವಾಳ : ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ ಬಡಗಕಜೆಕಾರು ಬಂಟ್ವಾಳ ತಾಲೂಕು  ಇದರ ಸಭೆ ಮಾಡ ಶಾಲಾ ವಠಾರದಲ್ಲಿ ನಡೆಯಿತು

ಸಭೆಯಲ್ಲಿ ಮಂಡಳಿಯ ನೂತನ ಅಧ್ಯಕ್ಷರಾಗಿ ದಿನೇಶ್ ಸುಬ್ಬರ ಬೈಲು ,ಉಪಾಧ್ಯಕ್ಷರಾಗಿ ಆನಂದ ಮಾಡ ,ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಪಾರೊಟ್ಟು  ,ಕೋಶಾಧಿಕಾರಿಯಾಗಿ ,ಅನಂತಕೃಷ್ಣ  ಬಾರ್ದೋಟ್ಟು ,  ಕ್ರೀಡಾ ಕಾರ್ಯದರ್ಶಿಯಾಗಿ  ಸಂದೇಶ್ ಮಾಡ ,ಆಯ್ಕೆಯಾದರು ಕಾರ್ಯಕಾರಿಣಿ ಸಮಿತಿಯಲ್ಲಿ ಹರಿಕೀರ್ತಿ ಗುಂಡಿಮಣ್ಯ ,ದಿನೇಶ್ ಮಾಕಳಿದದ್ದ  ,ಪ್ರವೀಣ್ ಮಾಡ ,ವಸಂತ ಪಿತ್ತಿಲು ,ವಿನಯ್  ಉಳಗುಡ್ಡೆ ಆಯ್ಕೆ ಯಾದರು

- Advertisement -
spot_img

Latest News

error: Content is protected !!