- Advertisement -
- Advertisement -
ಬಂಟ್ವಾಳ : ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ ಬಡಗಕಜೆಕಾರು ಬಂಟ್ವಾಳ ತಾಲೂಕು ಇದರ ಸಭೆ ಮಾಡ ಶಾಲಾ ವಠಾರದಲ್ಲಿ ನಡೆಯಿತು
ಸಭೆಯಲ್ಲಿ ಮಂಡಳಿಯ ನೂತನ ಅಧ್ಯಕ್ಷರಾಗಿ ದಿನೇಶ್ ಸುಬ್ಬರ ಬೈಲು ,ಉಪಾಧ್ಯಕ್ಷರಾಗಿ ಆನಂದ ಮಾಡ ,ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಪಾರೊಟ್ಟು ,ಕೋಶಾಧಿಕಾರಿಯಾಗಿ ,ಅನಂತಕೃಷ್ಣ ಬಾರ್ದೋಟ್ಟು , ಕ್ರೀಡಾ ಕಾರ್ಯದರ್ಶಿಯಾಗಿ ಸಂದೇಶ್ ಮಾಡ ,ಆಯ್ಕೆಯಾದರು ಕಾರ್ಯಕಾರಿಣಿ ಸಮಿತಿಯಲ್ಲಿ ಹರಿಕೀರ್ತಿ ಗುಂಡಿಮಣ್ಯ ,ದಿನೇಶ್ ಮಾಕಳಿದದ್ದ ,ಪ್ರವೀಣ್ ಮಾಡ ,ವಸಂತ ಪಿತ್ತಿಲು ,ವಿನಯ್ ಉಳಗುಡ್ಡೆ ಆಯ್ಕೆ ಯಾದರು
- Advertisement -