- Advertisement -
- Advertisement -
ಶಿವಮೊಗ್ಗ: ಇಲ್ಲಿನ ಭದ್ರಾವತಿಯ ಭೂತನಗುಡಿಯ 5ನೇ ಕ್ರಾಸ್ನಲ್ಲಿರುವ ಅಶೋಕ್ ಜಿ. ಶೇಟ್ ಎಂಬುವವರ ಮನೆಯ ಅಳಿಲು ರಾಷ್ಟ್ರಪ್ರೇಮ ಮೆರೆದಿದೆ. 5 ತಿಂಗಳಿಂದ ಸಾಕಿರುವ ಅಳಿಲಿನ ರಾಷ್ಟ್ರಪ್ರೇಮ ಕಂಡು ಅಕ್ಕಪಕ್ಕದ ಮನೆಯವರು ಆಶ್ಚರ್ಯ ಚಕಿತರಾಗಿದ್ದಾರೆ.
ಮುದ್ದಾದ ಅಳಿಲೊಂದು ತ್ರಿವರ್ಣ ಧ್ವಜ ಹಿಡಿದು ಅಮೃತ ಮಹೋತ್ಸವ ಆಚರಿಸಿದೆ. ಟೇಬಲ್ ಮೇಲಿಟ್ಟಿದ್ದ ಧ್ವಜ ಎತ್ತಿ ಹಿಡಿದು ಆಶ್ಚರ್ಯ ಮೂಡಿಸಿದೆ. ಈ ಫೋಟೋ ವೈರಲ್ ಆಗಿದೆ.
- Advertisement -