Thursday, May 2, 2024
Homeತಾಜಾ ಸುದ್ದಿಸ್ಪಂದನಾ ವಿಜಯರಾಘವೇಂದ್ರ ಅವರ ಅಂತಿಮ ಯಾತ್ರೆ ಆರಂಭ; ಈಡಿಗ ಸಂಪ್ರದಾಯದಂತೆ ನಡೆಯಲಿದೆ ಅಂತ್ಯಕ್ರಿಯೆ

ಸ್ಪಂದನಾ ವಿಜಯರಾಘವೇಂದ್ರ ಅವರ ಅಂತಿಮ ಯಾತ್ರೆ ಆರಂಭ; ಈಡಿಗ ಸಂಪ್ರದಾಯದಂತೆ ನಡೆಯಲಿದೆ ಅಂತ್ಯಕ್ರಿಯೆ

spot_img
- Advertisement -
- Advertisement -

ಬೆಂಗಳೂರು : ಮಲ್ಲೇಶ್ವಂರನ ಸ್ಪಂದನಾ ತಂದೆ ಮನೆಯಲ್ಲಿ ಸಾರ್ವಜನಿಕರಿಗೆ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಬಳಿಕ ಇದೀಗ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ನಡೆಯುತ್ತಿದೆ.

ಮಲ್ಲೇಶ್ವರಂ ನ 15ನೇ ಮುಖ್ಯ ರಸ್ತೆಯಿಂದ ಅಂತಿಮಯಾತ್ರೆ ಆರಂಭಗೊಂಡಿದ್ದು, ಕಾಡು ಮಲ್ಲೇಶ್ವರ ದೇವಸ್ಥಾನದ ಡ ತಿರುವು, ಮಲ್ಲೇಶ್ವರಂ ನ 11ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ, ಬಿಜೆಪಿ ಕಛೇರಿ ಮುಂಭಾಗ, ಮಾರ್ಗೋಸ್ ರಸ್ತೆ, ಕೇಸಿ ಜನರಲ್ ಆಸ್ಪತ್ರೆ ಮೂಲಕ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ವರೆಗೆ ಸ್ಪಂದನ ಅಂತಿಮಯಾತ್ರೆ ಅಂತಿಮಗೊಳ್ಳಲಿದ್ದು, ನಂತರ ಕುಟುಂಬಸ್ಥರಿಂದಕೆಲವು ವಿಧಿ ವಿಧಾನಗಳಿದ್ದು, ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

- Advertisement -
spot_img

Latest News

error: Content is protected !!