Tuesday, May 7, 2024
Homeಕರಾವಳಿಉಡುಪಿಮಂಗಳೂರು: ರಾಜ್ಯ ಹೈಕೋರ್ಟ್‌ ಮುಖ್ಯ ನಾಯ್ಯಮೂರ್ತಿಗಳಾಗಿರುವ ರಿತು ರಾಜ್ ಅವಸ್ಥಿ ಇಂದು ಜಿಲ್ಲಾ ಪ್ರವಾಸ

ಮಂಗಳೂರು: ರಾಜ್ಯ ಹೈಕೋರ್ಟ್‌ ಮುಖ್ಯ ನಾಯ್ಯಮೂರ್ತಿಗಳಾಗಿರುವ ರಿತು ರಾಜ್ ಅವಸ್ಥಿ ಇಂದು ಜಿಲ್ಲಾ ಪ್ರವಾಸ

spot_img
- Advertisement -
- Advertisement -

ಮಂಗಳೂರು : ರಾಜ್ಯ ಹೈಕೋರ್ಟ್‌ ಮುಖ್ಯ ನಾಯ್ಯಮೂರ್ತಿಗಳಾಗಿರುವ ರಿತು ರಾಜ್ ಅವಸ್ಥಿ ಅವರು ಇಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ .

ನಿನ್ನೆ ರಾತ್ರಿ 8.50 ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು, ಹಾಗೇ ಅವರು ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ . ಇಂದು ಬೆಳಿಗ್ಗೆ 9.15 ಕ್ಕೆ ಮಂಗಳೂರಿನಿಂದ ಉಡುಪಿಗೆ ತೆರಳಿದ್ದಾರೆ , ಸಂಜೆ 6.30 ಕ್ಕೆ ಮಂಗಳೂರಿಗೆ ಆಗಮಿಸಿ , ರಾತ್ರಿ 8.45 ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತಲುಪುವರು ಎಂದು ಹೈಕೋಟ್‌ರ್ನ ಶಿಷ್ಟಾಚಾರ ವಿಭಾಗದ ಪ್ರಕಟಣೆ ತಿಳಿಸಿದೆ .

- Advertisement -
spot_img

Latest News

error: Content is protected !!