- Advertisement -
- Advertisement -
ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ಡಿ.ರತ್ನವರ್ಮ ಹೆಗ್ಗಡೆಯವರ ೫೪ನೆ ವರ್ಷದ ಪುಣ್ಯತಿಥಿಯನ್ನು ಭಾನುವಾರ ಧರ್ಮಸ್ಥಳದಲ್ಲಿ ಆಚರಿಸಲಾಯಿತು. ಈ ಹಿನ್ನೆಲೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೀಡಿನಿಂದ ಅವರ ಸಮಾಧಿ ಸ್ಥಳದವರೆಗೆ ಮೌನ ಮೆರವಣಿಗೆಯಲ್ಲಿ ಹೋಗಿ ಗೌರವ ಅರ್ಪಿಸಲಾಯಿತು.
- Advertisement -